ಪೆರಿಂಜೆ (ಆ.22) : ಸೇವಾಭಾರತಿ ಕನ್ಯಾಡಿ ಸಹಕಾರದೊಂದಿಗೆ ರಾಮನಗರ ನವಚೇತನ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಪೆರಿಂಜೆ ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕಗಳನ್ನು ನೀಡಲಾಯಿತು.
ಈ ಸಂಧರ್ಭದಲ್ಲಿ ಶ್ರೀ ವೆಂಕಟೇಶ್, ಸೇವಾಭಾರತಿ ಖಜಾಂಚಿ ಕೆ. ವಿನಾಯಕ ರಾವ್, ಶ್ರೀ ಸುಧಾಕರ್ ನೂಯಿ, ಶ್ರೀಮತಿ ಶಶಿಕಲಾ, ಮುಖ್ಯೋಪಾಧ್ಯಾಯರು ಶ್ರೀಮತಿ ನೀನಾ ಕುವೆಲ್ಹೋ, ಶ್ರೀ ರಾಜೇಶ್ ಎನ್, ಶ್ರೀ ವಿಶ್ವನಾಥ್ ಗೌಡ, ಶ್ರೀಮತಿ ಶಶಿ ಪ್ರಭ, ಪದ್ಮಾವತಿ, ಸಚ್ಚಿದಾನಂದ, ದೈಹಿಕ ಶಿಕ್ಷಕಿ ಪುಷ್ಪ ಉಪಸ್ಥಿತರಿದ್ದರು.